ಜೈ ಜವಾನ್, ಜೈ ಕಿಸಾನ್!!!
1965ರ ಸಮಯ. ಒಂದೆಡೆ ದೇಶದಲ್ಲಿ ಕ್ಷಾಮ, ಮತ್ತೊಂದೆಡೆ ನೆರೆ ರಾಷ್ಟ್ರವಾದ ಪಾಕಿಸ್ತಾನದೊಂದಿಗೆ ಯುದ್ಧ. ಭಾರತ ಆಹಾರವನ್ನು ಆಮದು ಮಾಡಿಕೊಳ್ಳುತ್ತಿತ್ತು. ದೇಶದ ಅರ್ಥ ವ್ಯವಸ್ಥೆ ಯುದ್ಧವನ್ನೂ ಕ್ಷಾಮವನ್ನು ಸರಿದೂಗಿಸುವಷ್ಟು ಬಲವಾಗಿರಲಿಲ್ಲ. ಆಗ ಪ್ರಧಾನಿಯಾಗಿದ್ದ ಶಾಸ್ತ್ರಿಯವರು ಪ್ರಜೆಗಳಲ್ಲಿ ಕೇಳಿಕೊಂಡಿದ್ದಿಷ್ಟೇ, ಒಂದು ದಿನದ ಊಟ ಬಿಡಿ, ಅದು ದೇಶದ ಮೇಲಿನ ಹೊರೆ ತಗ್ಗಲು ಅನುಕೂಲವಾಗುತ್ತದೆ ಎಂದು.
ಅಂದು ದೇಶದ ರಕ್ಷಣೆಗೆ ಎಲ್ಲರೂ ಪಣತೊಟ್ಟು ಪ್ರಧಾನಿಗಳ ಮಾತಿನಂತೆ ಉಪವಾಸ ಆಚರಿಸಿದ್ದರು.
ಪ್ರಾಯಶಃ ಅದಾದನಂತರ ಒಂದು ಒಳ್ಳೆಯ ಕಾರ್ಯಕ್ಕಾಗಿ ಒಪ್ಪೊತ್ತಿನ ಊಟ ಬಿಡಲು ಕರೆ ನೀಡಿದ್ದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು.
ಪೂರ್ತಿ ಲೇಖನಕ್ಕಾಗಿ
http://vidyarthivahini.blogspot.com/2017/05/amruthavithavaligondututhu.html?m=1